ಪ್ರತಿ ವರ್ಷ ಜೂನ್ ಬಂದಾಗಲೊಮ್ಮೆ ಮೋಡಗಳು ಭಾರವಾಗುತ್ತವೆ ಹಾಗೆಯೇ ಹ್ರದಾಯವು ಭರವಾಗುತ್ತವೆ. ಕಾರಣ ಕೊನೆಯ ಸೆಮಿಸ್ಟರ್ ನಲ್ಲಿ ಓದುವ ನಮ್ಮ ನೆಚ್ಚಿನ ವಿದ್ಯಾರ್ಥಿಗಳು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ. ಇದು ಸ್ವಭಾವಿಕವೆಂದು ಮನಸ್ಸಿಗೆ ತಿಳಿದರೂ ಹ್ರದಯಕ್ಕೆ . ಅರ್ಥವಾಗುವದಿಲ್ಲ. ಎಲ್ಲರಿಗೂ ನನ್ನ ಪರವಾಗಿ ನಮ್ಮ ಸಿಬ್ಬಂದಿಯ ಪರವಾಗಿ ಹಾಗೂ ನಮ್ಮ ಸಂಸ್ಥೆಯ ಪರವಾಗಿ ನಿಮಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥೀಸುತ್ತೇನೆ.
ನಿಮಗಿಂತ ಕೆಲವರಿಗೆ ೧- ೨ ಅಂಕಗಳು ಹೆಚ್ಚು ಸಿಕ್ಕಿರಲೂ ಬಹುದು. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಗಮನ ಕೊಡಿ. ನನ್ನ ಕಿವಿಮಾತು. ಬಾವನೆಗಳಿಗೆ ಬೆಲೆ ಕೊಡಿ. ಗುರು ಹಿರಿಯರನ್ನು ಗೌರವಿಸಿ. ಸೇವಾ ಮನೋ ಬಾವವಿರಲಿ.
ನಿಮಗಿಂತ ಕೆಲವರಿಗೆ ೧- ೨ ಅಂಕಗಳು ಹೆಚ್ಚು ಸಿಕ್ಕಿರಲೂ ಬಹುದು. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಗಮನ ಕೊಡಿ. ನನ್ನ ಕಿವಿಮಾತು. ಬಾವನೆಗಳಿಗೆ ಬೆಲೆ ಕೊಡಿ. ಗುರು ಹಿರಿಯರನ್ನು ಗೌರವಿಸಿ. ಸೇವಾ ಮನೋ ಬಾವವಿರಲಿ.